“ಮಣ್ಣಿನ ಪೋಷಕಾಂಶಗಳ ಪ್ರಾಮುಖ್ಯತೆ ಮತ್ತು ನಿರ್ವಹಣೆ” ಕಾರ್ಯಕ್ರಮವನ್ನು ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ ಬ್ರಹ್ಮಾವರ ಅವರ ಸಹಯೋಗದೊಂದಿಗೆ ರಿಲಯನ್ಸ್ ಫೌಂಡೇಶನ್ ಮಾಹಿತಿ ಸೇವೆಗಳ ವತಿಯಿಂದ ಆಯೋಜಿಸಲಾಗಿದೆ. ತಜ್ಞರ ಹೆಸರು: ಡಾ. ಜಯಪ್ರಕಾಶ್ ಎಸ್ ಎಂ. ದಿನಾಂಕ: 14-12-2019 ಸಮಯ: 11:00 AM ಕಾರ್ಯಕ್ರಮದ ನಡುವೆ ಮಣ್ಣಿನ ನಿರ್ವಹಣೆ ಸಂಬಂಧಿತ ವಿಷಯಗಳ ಕುರಿತು ಯಾವುದೇ ಪ್ರಶ್ನೆಗಳಿಗೆ ತಜ್ನರನ್ನು ಸಂಪರ್ಕಿಸಲು ಕರೆ ಮಾಡಿ 9353174988
0 Comments